Advaita
ಉಪನಿಷತ್ತುಗಳ ಸಾರವನ್ನು ಸಂಕ್ಷೇಪವಾಗಿ ಸರಳವಾಗಿ ಕನ್ನಡ ಭಾಷೆಯಲ್ಲಿ ತಿಳಿಸುವಂತಹ ಕಿರು ಪುಸ್ತಕ.
ಶ್ರೀ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ, ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸಿರುತ್ತಾರೆ. ಈ ಸೂತ್ರಗಳಿಗೆ ಶ್ರೀ ಶಂಕರಭಗವತ್ಪಾದರು ವಿಸ್ತಾರವಾದ ಭಾಷ್ಯವನ್ನು ರಚಿಸಿ, ವೇದಾಂತಶಾಸ್ತ್ರಕ್ಕೆ ಸದೃಢವಾದ ಸಮರ್ಥನೆಯನ್ನು ಮಾಡಿಕೊಟ್ಟು, ಇದನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ಇಂದ್ರಿಯಗಳಿಗೆ ಗೋಚರವಾಗದ ವಿಷಯಗಳನ್ನು ನಮಗೆ ಉಪನಿಷತ್ತುಗಳು ತಿಳಿಸಿಕೊಟ್ಟಿವೆ. ಈ ತತ್ತ್ವವನ್ನೇ ಬ್ರಹ್ಮ, ಆತ್ಮ ಎಂದು ಕರೆದು ಇದು ನಿತ್ಯವಾದ, ಸತ್ಯವಾದ ವಸ್ತು ಎಂದು ತಿಳಿಸಿವೆ. ಇಂತಹ ಸತ್ಯವಾದ ವಸ್ತು ಇನ್ನೊಂದಿರುವುದಿಲ್ಲ. ಇದನ್ನೇ ಅದ್ವೈತ (ಎರಡು ಇಲ್ಲದಿರುವುದು) ಎಂದು ಕರೆದಿವೆ. ಈ ಅದ್ವೈತವನ್ನು ತಿಳಿಯಲು ನಮಗೆ ಉಪನಿಷತ್ತುಗಳೇ ಪರಮಪ್ರಮಾಣ.
Product Information
Product Information
Shipping & Returns
Shipping & Returns







Advaita
Advaita
ಉಪನಿಷತ್ತುಗಳ ಸಾರವನ್ನು ಸಂಕ್ಷೇಪವಾಗಿ ಸರಳವಾಗಿ ಕನ್ನಡ ಭಾಷೆಯಲ್ಲಿ ತಿಳಿಸುವಂತಹ ಕಿರು ಪುಸ್ತಕ.
ಶ್ರೀ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ, ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸಿರುತ್ತಾರೆ. ಈ ಸೂತ್ರಗಳಿಗೆ ಶ್ರೀ ಶಂಕರಭಗವತ್ಪಾದರು ವಿಸ್ತಾರವಾದ ಭಾಷ್ಯವನ್ನು ರಚಿಸಿ, ವೇದಾಂತಶಾಸ್ತ್ರಕ್ಕೆ ಸದೃಢವಾದ ಸಮರ್ಥನೆಯನ್ನು ಮಾಡಿಕೊಟ್ಟು, ಇದನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ಇಂದ್ರಿಯಗಳಿಗೆ ಗೋಚರವಾಗದ ವಿಷಯಗಳನ್ನು ನಮಗೆ ಉಪನಿಷತ್ತುಗಳು ತಿಳಿಸಿಕೊಟ್ಟಿವೆ. ಈ ತತ್ತ್ವವನ್ನೇ ಬ್ರಹ್ಮ, ಆತ್ಮ ಎಂದು ಕರೆದು ಇದು ನಿತ್ಯವಾದ, ಸತ್ಯವಾದ ವಸ್ತು ಎಂದು ತಿಳಿಸಿವೆ. ಇಂತಹ ಸತ್ಯವಾದ ವಸ್ತು ಇನ್ನೊಂದಿರುವುದಿಲ್ಲ. ಇದನ್ನೇ ಅದ್ವೈತ (ಎರಡು ಇಲ್ಲದಿರುವುದು) ಎಂದು ಕರೆದಿವೆ. ಈ ಅದ್ವೈತವನ್ನು ತಿಳಿಯಲು ನಮಗೆ ಉಪನಿಷತ್ತುಗಳೇ ಪರಮಪ್ರಮಾಣ.
Original: $0.31
-65%$0.31
$0.11Product Information
Product Information
Shipping & Returns
Shipping & Returns
Description
ಉಪನಿಷತ್ತುಗಳ ಸಾರವನ್ನು ಸಂಕ್ಷೇಪವಾಗಿ ಸರಳವಾಗಿ ಕನ್ನಡ ಭಾಷೆಯಲ್ಲಿ ತಿಳಿಸುವಂತಹ ಕಿರು ಪುಸ್ತಕ.
ಶ್ರೀ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ, ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸಿರುತ್ತಾರೆ. ಈ ಸೂತ್ರಗಳಿಗೆ ಶ್ರೀ ಶಂಕರಭಗವತ್ಪಾದರು ವಿಸ್ತಾರವಾದ ಭಾಷ್ಯವನ್ನು ರಚಿಸಿ, ವೇದಾಂತಶಾಸ್ತ್ರಕ್ಕೆ ಸದೃಢವಾದ ಸಮರ್ಥನೆಯನ್ನು ಮಾಡಿಕೊಟ್ಟು, ಇದನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ಇಂದ್ರಿಯಗಳಿಗೆ ಗೋಚರವಾಗದ ವಿಷಯಗಳನ್ನು ನಮಗೆ ಉಪನಿಷತ್ತುಗಳು ತಿಳಿಸಿಕೊಟ್ಟಿವೆ. ಈ ತತ್ತ್ವವನ್ನೇ ಬ್ರಹ್ಮ, ಆತ್ಮ ಎಂದು ಕರೆದು ಇದು ನಿತ್ಯವಾದ, ಸತ್ಯವಾದ ವಸ್ತು ಎಂದು ತಿಳಿಸಿವೆ. ಇಂತಹ ಸತ್ಯವಾದ ವಸ್ತು ಇನ್ನೊಂದಿರುವುದಿಲ್ಲ. ಇದನ್ನೇ ಅದ್ವೈತ (ಎರಡು ಇಲ್ಲದಿರುವುದು) ಎಂದು ಕರೆದಿವೆ. ಈ ಅದ್ವೈತವನ್ನು ತಿಳಿಯಲು ನಮಗೆ ಉಪನಿಷತ್ತುಗಳೇ ಪರಮಪ್ರಮಾಣ.























