Sringeri Sri Sharada Peethada Avicchinna Guruparampare Quiz
ಆದಿಶಂಕರರಿಂದ ಭಾರತೀತೀರ್ಥರ ವರೆಗಿನ ಅವಿಚ್ಛಿನ್ನ ಗುರುಪರಂಪರೆಯ ಎಲ್ಲಾ ಜಗದ್ಗುರುಗಳನ್ನು ಪರಿಚಯಿಸಿ, ಅವರು ನಡೆಸಿಕೊಂಡು ಬಂದ ಲೋಕೋಪಕಾರ ಕಾರ್ಯಗಳನ್ನು ಜನಸಾಮಾನ್ಯರಿಗೆ ಪ್ರಶೋತ್ತರ ರೂಪದಲ್ಲಿ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಶೃಂಗೇರಿ ಶ್ರೀಶಾರದಾಪೀಠದ ಜಗದ್ಗುರುಗಳ ಜೀವನ ಮತ್ತು ಸಾಧನೆಗಳ ಕುರಿತು ಇತ್ತೀಚೆಗೆ ಪ್ರಕಟವಾದ ತರುಣವಿದ್ವಾಂಸ ವೇ.ಬ್ರ.ಶ್ರೀ.ತಂಗಿರಾಲ ವೆಂಕಟಶಿವಕುಮಾರಶರ್ಮರ 'ಪುಣ್ಯಕ್ಷೇತ್ರ ಶೃಂಗೇರಿ' ಪುಸ್ತಕವು ಈ ಪುಸ್ತಕವನ್ನು ರಚಿಸಲು ಆಕರಗ್ರಂಥವಾಗಿದೆ. ಪ್ರಕೃತ ಶೃಂಗೇರಿ ಶ್ರೀ ಶಾರದಾಪೀಠದ ೩೬ನೆಯ ಪೀಠಾಧಿಪತಿಗಳಾಗಿ ವಿರಾಜಮಾನರಾದ ಅನಂತಶ್ರೀ ವಿಭೂಷಿತ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಪೀಠಾರೋಹಣದ ವರೆಗಿನ ಪ್ರಮುಖ ಘಟನಾವಳಿಗಳು ಈ ಗ್ರಂಥದಲ್ಲಿ ಪ್ರಕಟಗೊಳ್ಳುತ್ತಿವೆ.
Product Information
Product Information
Shipping & Returns
Shipping & Returns




Sringeri Sri Sharada Peethada Avicchinna Guruparampare Quiz
Sringeri Sri Sharada Peethada Avicchinna Guruparampare Quiz
ಆದಿಶಂಕರರಿಂದ ಭಾರತೀತೀರ್ಥರ ವರೆಗಿನ ಅವಿಚ್ಛಿನ್ನ ಗುರುಪರಂಪರೆಯ ಎಲ್ಲಾ ಜಗದ್ಗುರುಗಳನ್ನು ಪರಿಚಯಿಸಿ, ಅವರು ನಡೆಸಿಕೊಂಡು ಬಂದ ಲೋಕೋಪಕಾರ ಕಾರ್ಯಗಳನ್ನು ಜನಸಾಮಾನ್ಯರಿಗೆ ಪ್ರಶೋತ್ತರ ರೂಪದಲ್ಲಿ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಶೃಂಗೇರಿ ಶ್ರೀಶಾರದಾಪೀಠದ ಜಗದ್ಗುರುಗಳ ಜೀವನ ಮತ್ತು ಸಾಧನೆಗಳ ಕುರಿತು ಇತ್ತೀಚೆಗೆ ಪ್ರಕಟವಾದ ತರುಣವಿದ್ವಾಂಸ ವೇ.ಬ್ರ.ಶ್ರೀ.ತಂಗಿರಾಲ ವೆಂಕಟಶಿವಕುಮಾರಶರ್ಮರ 'ಪುಣ್ಯಕ್ಷೇತ್ರ ಶೃಂಗೇರಿ' ಪುಸ್ತಕವು ಈ ಪುಸ್ತಕವನ್ನು ರಚಿಸಲು ಆಕರಗ್ರಂಥವಾಗಿದೆ. ಪ್ರಕೃತ ಶೃಂಗೇರಿ ಶ್ರೀ ಶಾರದಾಪೀಠದ ೩೬ನೆಯ ಪೀಠಾಧಿಪತಿಗಳಾಗಿ ವಿರಾಜಮಾನರಾದ ಅನಂತಶ್ರೀ ವಿಭೂಷಿತ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಪೀಠಾರೋಹಣದ ವರೆಗಿನ ಪ್ರಮುಖ ಘಟನಾವಳಿಗಳು ಈ ಗ್ರಂಥದಲ್ಲಿ ಪ್ರಕಟಗೊಳ್ಳುತ್ತಿವೆ.
Original: $1.57
-65%$1.57
$0.55Product Information
Product Information
Shipping & Returns
Shipping & Returns
Description
ಆದಿಶಂಕರರಿಂದ ಭಾರತೀತೀರ್ಥರ ವರೆಗಿನ ಅವಿಚ್ಛಿನ್ನ ಗುರುಪರಂಪರೆಯ ಎಲ್ಲಾ ಜಗದ್ಗುರುಗಳನ್ನು ಪರಿಚಯಿಸಿ, ಅವರು ನಡೆಸಿಕೊಂಡು ಬಂದ ಲೋಕೋಪಕಾರ ಕಾರ್ಯಗಳನ್ನು ಜನಸಾಮಾನ್ಯರಿಗೆ ಪ್ರಶೋತ್ತರ ರೂಪದಲ್ಲಿ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಶೃಂಗೇರಿ ಶ್ರೀಶಾರದಾಪೀಠದ ಜಗದ್ಗುರುಗಳ ಜೀವನ ಮತ್ತು ಸಾಧನೆಗಳ ಕುರಿತು ಇತ್ತೀಚೆಗೆ ಪ್ರಕಟವಾದ ತರುಣವಿದ್ವಾಂಸ ವೇ.ಬ್ರ.ಶ್ರೀ.ತಂಗಿರಾಲ ವೆಂಕಟಶಿವಕುಮಾರಶರ್ಮರ 'ಪುಣ್ಯಕ್ಷೇತ್ರ ಶೃಂಗೇರಿ' ಪುಸ್ತಕವು ಈ ಪುಸ್ತಕವನ್ನು ರಚಿಸಲು ಆಕರಗ್ರಂಥವಾಗಿದೆ. ಪ್ರಕೃತ ಶೃಂಗೇರಿ ಶ್ರೀ ಶಾರದಾಪೀಠದ ೩೬ನೆಯ ಪೀಠಾಧಿಪತಿಗಳಾಗಿ ವಿರಾಜಮಾನರಾದ ಅನಂತಶ್ರೀ ವಿಭೂಷಿತ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಪೀಠಾರೋಹಣದ ವರೆಗಿನ ಪ್ರಮುಖ ಘಟನಾವಳಿಗಳು ಈ ಗ್ರಂಥದಲ್ಲಿ ಪ್ರಕಟಗೊಳ್ಳುತ್ತಿವೆ.























